31/07/2026
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ಶ್ರೀ ಕೃಷ್ಣ ಎಂ. ಭಟ್, ಚೀಫ್ ಇಂಜಿನಿಯರ್, ಇಲೆಕ್ಟ್ರಿಕಲ್ ಡಿಸೈನ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಂದ್ರ ಚೋಳನ್ ಪಿ., ಭಾ.ಆ.ಸೇ. ಅವರು ಗೌರವಿಸಿದರು. ನಿಗಮದ ಹಣಕಾಸು ನಿರ್ದೇಶಕರಾದ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕರಾದ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕರಾದ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ಪ್ರಬಂಧಕರಾದ ಡಾ. ಆಶಾ ಎಸ್. ಮತ್ತಿತರರು ಉಪಸ್ಥಿತರಿದ್ದರು.
Shri Rajendra Cholan P., IAS, Managing Director (KPCL), felicitated Shri Krishna M. Bhat, Chief Engineer (Electrical Design), on his retirement from Karnataka Power Corporation Limited (KPCL) after years of dedicated and distinguished service.
Shri R. Nagaraj, Director (Finance); Shri M.R. Gangadhar, Director (Technical); Smt. Rekha T., Director (Human Resources); Dr. Asha S., Principal Manager (Human Resources Division); and other officials were present.
Energy Department - Government of Karnataka KJ George Karnataka Power Corporation Limited - KPCL KPTCL - ಕವಿಪ್ರನಿನಿ