10/07/2025
ಇಂದು ನನ್ನ ನೂತನ (Bus) ಬಸ್ ಗಳಿಗೆ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಉತ್ನಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ನನ್ನ ಕುಟುಂಬದೊಂದಿಗೆ ಮತ್ತು ನನ್ನ ಸ್ನೇಹಿತರೊಂದಿಗೆ ಪೂಜೆ ಮಾಡಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು .97 .singh.73 ಮತ್ತು ನನ್ನ ಎಲ್ಲಾ ಸ್ನೇಹಿತರು ಭಾಗಿಯಾಗಿ ಶುಭಕೋರಿದರು. 😍✌️
ಹೊಯ್ಸಳ ಎಂ ಆರ್
ಅಧ್ಯಕ್ಷರು ಯುವ ಕಾಂಗ್ರೆಸ್
ಕೆ ಆರ್ ಕ್ಷೇತ್ರ.